ಕನ್ನಡದ ಕವನಗಳು .......

೧) ಮುಖಕ್ಕೆ ಬಣ್ಣ ಹಚ್ಚಿಕೊಂಡು ನಾಟಕ ವಾಡುವವರನ್ನು ಗುರುತಿಸ ಬಹುದು
    ಆದರೆ ಮನಸಿಗೆ ಬಣ್ಣ ಹಚ್ಚಿಕೊಂಡವರನ್ನು ಗುರುತಿಸಲು ಆಗದು
೨) ಮಾತಾಡಿ ಕೆಟ್ಟವರು ಅನಿಸಿಕೊಳೋದಕ್ಕಿಂತ ಮ್ ನ  ವಾಗಿರುವುದೇ ಒಳೆಯದು೩) ಪ್ರೀತಿ ಜಗದ ನಿಯಮ, ಸಾವು ದೇವರ ನಿಯಮ, ಸಾವಿಗಾಗಿ ಕಾಯಬಾರದು ,ಪ್ರೀತಿಗಾಗಿ ಸಾಯಬಾರದು .೪) ಮುಂಬರುವ ಜೀವನಕ್ಕೆ ಈಗೇಕೆ ಚಿಂತೆ ? ನಗುತಿರು ಆ ಚಂದ್ರನಂತೆ .. ಅಳಬೇಡಿ ನಿಹು ಒಬ್ಬಒಂಟಿಯಾಗಿ ನಾನಿರುವೆ ಎಂದು ಸ್ನೇಹಿತನಾಗಿ .... ೫) ನಗುವಿನ ಇಂದಿನ ನೋವನ್ನು , ಮ್ ನದ ಇಂದಿನ ಮಾತನ್ನು ,ಸಿಟ್ಟಿನ ಇಂದಿನ ಪ್ರೀತಿಯನ್ನು ,ಅರ್ಥ ಮಾಡಿಕೊಳುವವರೇ ನಿಜವಾದ ಸ್ನೇಹಿತರು.. ೬)ಇಂದು ನೀ ನನ್ನ ಅಗಲಿ ಹೋದರೂ.. ನಿನ್ನ ನೆನಪುಗಳಿಂದ ಮಾಸಿ ಹೋದರೂ.. ಎಂದಾದರೂ ನಾ ನಿನ್ನ ನೆನಪುಗಳಲ್ಲಿ ಮೂಡಿದರೆ ಹುಡುಕದಿರು ನೀನನ್ನ.. ಮತ್ತೆಲ್ಲಿಯೂ.. ನಾನಿನ್ನ ಕಣ್ಣಲ್ಲೇ ಇರುವೆ; ಒಂದು ಹನಿ ಕಣ್ಣೀರಾಗಿ… ೭)ಮೌನವೆಂಬ ಸಾಗರದ ಅಂಚಲಿ ನಿಂತು ನಾನು ಹೇಳದೆ ಹೇಳಿದ್ದು ಪ್ರೀತಿಯ ಕುರಿತಾಗಿತ್ತು ಹಗಲು ಕನಸಿನ ಬೆನ್ನೇರಿ ಸಾಗುವ ವೇಳೆ ನೀನು ಕೇಳದೆ ಹೋದದ್ದೂ ಅದೇ… ಆದರೂ ಕಾಯುತ್ತಿದ್ದೇನೆ .. ನೀನು ನನ್ನನ್ನು ಅರಿಯುವ ಕಾಲಕ್ಕಾಗಿ…
ಧನ್ಯವಾದಗಳು... 

Popular posts from this blog

2025 Land Maps KARNATAKA

Karnataka Gram Panchayti 2025

Karnataka Bhoomi mapPahani2025